ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಮೇ 25, 2011

ಎಡ್ಸ್ ಮತ್ತು ವಚನಗಳು -" ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ "

ಒಂದು ಸಮಾರಂಭದಲ್ಲಿ ಶರಣರ ಮತ್ತು ವಚನ ಸಾಹಿತ್ಯದ ಬಗ್ಗೆ ಗೋಷ್ಠಿ ನಡೆದಿತ್ತು ..


ಭಾಷಣಕಾರ -- ಶರಣರ ವಚನಗಳು ಹಿಂದೆ , ಇಂದು ಮತ್ತು ಮುಂದು ಕೂಡ ಪ್ರಸ್ತುತ . ಎಲ್ಲರ ಬಾಳು ಬಂಗಾರವಾಗಿಸುವ ತತ್ವಗಳು ಶರಣರ ವಚನಗಳಲ್ಲಿವೆ ..

ಸಭೆಯ ಮೂಲೆನಲ್ಲಿ ಕುತವನೊಬ್ಬ ಎದ್ದು ಕೇಳಿದ -- ಅಯ್ಯ , ನಾನಗೆ ಎಡ್ಸ್ ರೋಗ ಬಂದಿದೆ .. ಈ ರೋಗ ಬಾರದಿರಲು ನಿಮ್ಮ ಶರಣರು ಏನು ಹೇಳಿದ್ದಾರೆ ?

ಭಾಷಣಕಾರ -- ಒಂದೇ ಸಾಲಿನಲ್ಲಿ ಹೇಳಿದರು- ಶರಣರು ೧೨ನೇ ಶತಮಾನದಲ್ಲಿ ಹೇಳಲಿದ್ದಾರೆ " ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ "

(ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವಾ. )

ಕಾಮೆಂಟ್‌ಗಳಿಲ್ಲ: